(JavaScript required to view this email address)
Mangalore

News & Articles

ಕಥಾಬಿಂದು ಪ್ರಕಾಶನ- ದುಬೈಯಲ್ಲಿ ಕನ್ನಡ ಕಂಪು ಸರಣಿ 9

ದುಬೈ ಫೆಬ್ರವರಿ 18 ಮಂಗಳೂರಿನ ಕಥಾಬಿಂದು ಪ್ರಕಾಶನದ ಕನ್ನಡದ ಕಂಪು ಪಸರಿಸುವ ಸಾಹಿತ್ಯ ತಂಡ ದುಬೈ ತಲುಪಿದ್ದು ಫೆಬ್ರವರಿ 18ರಂದು ಆಶಾ ದಿಲೀಪ್ ಸುಳ್ಯಮೆ(ಆಪ್ತ ಸಂಗಾತಿ), ರೇಖಾ ಸುಧೇಶ್ (ಸುಷುಮ್ನಾ) ಮತ್ತು ಹರಿಶ್ಚಂದ್ರ ಪಿ…

Read More..
ಪಿ. ವಿ. ಪ್ರದೀಪ್ ಕುಮಾರ್ ಇವರೀಗೆ,  "ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"

ಲೇಖಕ, ಕಾದಂಬರಿಕಾರ, ಸಂಘಟಕ ಕಥಾಬಿಂದು ಪ್ರಕಾಶನ ರೂವಾರಿ, ಮಂಗಳೂರಿನ ಪಿ. ವಿ. ಪ್ರದೀಪ್ ಕುಮಾರ್ ಇವರೀಗೆ, "ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"2026ಕ್ಕೆ ಆಯ್ಕೆಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕರಾಗಿರುವ "ಸೀತಮ್ಮ ಪುರುಷ…

Read More..
ಕಥಾಬಿಂದು  ಪ್ರಕಾಶನದ ಪಿ.ವಿ ಪ್ರದೀಪ್ ಕುಮಾರ್ ತಂಡ ದುಬೈಗೆ

ಕಥಾಬಿಂದು ಪ್ರಕಾಶನದ ಸಂಸ್ಥಾಪಕರಾದ ಪಿ ವಿ ಪ್ರದೀಪ್ ಕುಮಾರ್ ಸಂಸ್ಥೆಯ ಎರಡನೇ ದಶಕದ ಸಂಭ್ರಮೋತ್ಸವದ ಸಂದರ್ಭದಲ್ಲಿ ಸಾಹಿತ್ಯ ಆಸಕ್ತರ ತಂಡದೊಂದಿಗೆ ದುಬೈಗೆ ಹೊರಟಿದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ನಡೆಸಲಿದ್ದಾರೆ…

Read More..
ಪಾಣೆಮಂಗಳೂರಿನಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ-2026

ಪಿವಿ ಪ್ರದೀಪ್ ಕುಮಾರ್ ಅವರ ಸಮಗ್ರ ಸಾಹಿತ್ಯದ ಸಂಪುಟ ಎರಡು ಮತ್ತು ಮೂರು,

Read More..
ಪಾಣೆಮಂಗಳೂರಿನಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ-2026

ಪಿವಿ ಪ್ರದೀಪ್ ಕುಮಾರ್ ಅವರ ಸಮಗ್ರ ಸಾಹಿತ್ಯದ ಸಂಪುಟ ಎರಡು ಮತ್ತು ಮೂರು,

Read More..
ಬೆರಗು ಚುಕ್ಕಿ ಶಿಶು ಗೀತೆ ಕಥನ ಕವನ  ಶೋಭಾ ದಿನೇಶ್ ಉದ್ಯಾವರ

ಹವ್ಯಾಸಕ್ಕಾಗಿ ಬೆಳೆಸಿಕೊಂಡ ಬರವಣಿಗೆ ನನ್ನನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ಮೂಡಿಸಿತು. ಅದರಲ್ಲೂ ಮಕ್ಕಳ ಸಾಹಿತ್ಯ ಬಗ್ಗೆ ಬರೆಯುವುದೆಂದರೆ ಏನೋ ಒಂದು ರೀತಿಯ ಖುಷಿ. ಆಧುನಿಕ ಕಾಲಘಟ್ಟದಲ್ಲಿ ದೂರದರ್ಶನ ಹಾಗೂ…

Read More..
ಕಥಾಬಿಂದು ಸಾಹಿತ್ಯೋತ್ಸವ

ಮಂಗಳೂರು : ಕಥಾಬಿಂದು ಪ್ರಕಾಶನದ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಂಸ್ಥೆಯ 18ನೇ ವಾರ್ಷಿಕ ಸಂಭ್ರಮಾ ಚರಣೆಯ ನಿಮಿತ್ತವಾಗಿ 'ಸಾಹಿತ್ಯೋತ್ಸವ" ಕಾರ್ಯಕ್ರಮ ಅದ್ದೂರಿಯಾಗಿ ನಡೆ ಯಿತು. ಮಂಗಳೂರಿನ ಹೊರವಲಯದ ದೇರಳಕಟ್ಟೆ ವಿದ್ಯಾ ರತ್ನ…

Read More..
ಕಥಾಬಿಂದು ಸಾಹಿತ್ಯೋತ್ಸವ

ಕಥಾಬಿಂದು ಪ್ರಕಾಶನ ಸಂಸ್ಥೆಯು ಕಳೆದ 18 ವರ್ಷಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ಸಾಹಿತ್ಯಾತ್ಮಕ ಕಾರ್ಯಕ್ರಮವನ್ನು ಮಲೇಶಿಯಾ, ಥೈಲೆಂಡ್, ದುಬೈ, ನೇಪಾಳ, ಹಾಗೂ ಕಾಶಿ, ಮುಂಬೈ, ಬೆಂಗಳೂರು, ಮಂಗಳೂರು ಹೀಗೆ ನಾನಾ ಕಡೆಯಲ್ಲಿ…

Read More..
ನವದೆಹಲಿಯಲ್ಲಿ ಕಥಾಬಿಂದು ಪ್ರಕಾಶನದ ಕನ್ನಡ ಡಿಂಡಿಮ

ಮಂಗಳೂರಿನ ಕಾದಂಬರಿಗಾರ ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ಕನ್ನಡಿಗರ 15 ಸಾಹಿತ್ಯಕ ಮತ್ತು ಕಲಾಸಕ್ತರ ತಂಡ ಐದು ದಿನಗಳ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ಭೇಟಿ ಮಾಡಿ ಸೆಪ್ಟೆಂಬರ್ 27ರಂದು ಮಂಗಳೂರಿಗೆ ವಾಪಸ್ ಬಂದಿದ್ದಾರೆ…

Read More..
ಕಥಾಬಿಂದು ಪ್ರಕಾಶನದ ಮೂಲಕ ಕೃತಿ ಪ್ರಕಟಿಸುವವರಿಗೆ

ಕಥಾ ಬಿಂದು ಪ್ರಕಾಶನದ ಮೂಲಕ ಕೃತಿ ಪ್ರಕಟಿಸುವವರಿಗೆ ಸೂಚನೆಗಳುಕಥಾ ಬಿಂದು ಪ್ರಕಾಶನವು ಬರಹಗಾರರ ಕೃತಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪ್ರಕಟಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಈ ಸಾಲಿನ ಅಕ್ಟೋಬರ್ 26 ನೇ ತಾರೀಕು ಮಂಗಳೂರಿನಲ್ಲಿ ಸುಮಾರು…

Read More..
Page 1 of 17