(JavaScript required to view this email address)
Mangalore

News & Articles

ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿಈಗಾಗಲೇ ಕಾಶಿ, ಹೈದರಾಬಾದ್,  ಮಲೇಶಿಯಾ, ಸಿಂಗಾಪುರ್, ದುಬೈ, ನೇಪಾಳ, ಭೂತಾನ್,  ನಂತರ ಏಪ್ರಿಲ್ 22ರಂದು ಥೈಲ್ಯಾಂಡ್ ನ ಪಟಾಯದಲ್ಲಿ ಕನ್ನಡ ಕಂಪು ಸರಣಿ  8 ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.  ಸುಮಾರು 20 ಜನ ಸಹೃದರನ್ನು ಥೈಲ್ಯಾಂಡಿಗೆ ಪ್ರವಾಸ ಕರೆದುಕೊಂಡು ಹೋಗಿ, ಅಲ್ಲಿ ಕೂಡ ಅವರು ಕನ್ನಡ ಅಭಿಮಾನ ಮತ್ತು ಸಂಭ್ರಮವನ್ನು ಆಚರಿಸುತ್ತಾ ಪ್ರವಾಸಿಗರಿಗೆ ಕನ್ನಡದ ಕಂಪನ್ನು ಪಸರಿಸಿದ್ದಾರೆ.
.

ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ಕಥಾಬಿಂದು ಕನ್ನಡ ಕಂಪು ಸರಣಿ ಎಂಟರ ಅಡಿಯಲ್ಲಿ ಸಾಹಿತಿ ಶ್ರೀ ಆರ್ ಎಂ ಗೋಗೇರಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏಪ್ರಿಲ್ 22ರಂದು ನಡೆಯಿತು. ತಾರಸೀ ಕೃಷಿಗೆ ವಿಶೇಷ ತಜ್ಞ ಡಾ ಕೃಷ್ಣಪ್ಪ ಗೌಡರು ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದಾರೆ. 22ನೇ ತಾರೀಕು ಮಂಗಳವಾರ ಸಂಜೆ 6 ಗಂಟೆಗೆ ಬ್ಯಾಂಕಾಕಿನ ಕೆಸಲಾಂಗ ರೆಸಾರ್ಟ್ ನಲ್ಲಿ ಜರಗಿದ ಕಾರ್ಯಕ್ರಮ ಪ್ರವಾಸಿಗರ ಮನ ಗೆದ್ದಿತು. ರವೀಂದ್ರ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರತ್ನಾವತಿ ಭಟ್ ಕಲಂಜೇರಿ,  ನಂತರ ಜಗದೀಶ್ ಪೈ


ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ಗೀತಾ ಭಟ್.




ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ರಾಘವೇಂದ್ರ ಕಟ್ಟಿಮನಿ, 
ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ಬಿ.ಕೆ ಮಾಧವರಾವ್
ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ಆರ್ ಎಂ ಗೋಗೇರಿ 
ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ಪಡ್ಡಂಬಯಲು ಡಾ. ಕೃಷ್ಣಪ್ಪ ಗೌಡ ಇವರಿಗೆ ಥೈಲೆಂಡ್ ಎಕ್ಸಲೆನ್ಸಿ ಅವಾರ್ಡ್ ನೀಡಲಾಯಿತು.  ಅನಿತಾ ಶೆಣೈ ಹಾಜರಿದ್ದರು.ಕವಯತ್ರಿ ಗುಲಾಬಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಒಟ್ಟಿನಲ್ಲಿ ಸಾಹಿತ್ಯ ಕಾರ್ಯಕ್ರಮವು ಪ್ರವಾಸಿಗರೆಲ್ಲದ ಮನ ಗೆದ್ದದ್ದು ವಿಶೇಷ.
ಕನ್ನಡ ಕಂಪು ಸರಣಿ 8 ಥೈಲ್ಯಾಂಡ್ ಪಟಾಯದಲ್ಲಿ
ಸುದ್ದಿ 

ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು

Comments (0)




Be the first to comment using the form below.